ನಮ್ಮ ಬಗ್ಗೆ

ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ ಇದರ ನಿರ್ವಾಹಕಿಯಾದ ಶ್ರೀಮತಿ ರೇಖಾ ಪಿ.ನಾಯ್ಕ್ ಇವರು ತಮಗೆಲ್ಲರಿಗೂ ಕೋರುವ ಹಾರ್ದಿಕ ಸ್ವಾಗತ. ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ಹಾಗೂ ಶ್ರೀ ದುರ್ಗಾಪರಮೇಶ್ವರಿ ಕಟೀಲು ದೇವಿಯ ದಿವ್ಯ ಅನುಗ್ರಹದಿಂದ ನಮ್ಮ ಸಂಸ್ಥೆಯು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣದ ಹೃದಯ ಭಾಗವಾದ ಮಾರ್ಕೆಟ್ ರಸ್ತೆಯ, ಪುತ್ತೂರು ಪಶುವೈದ್ಯ ಆಸ್ಪತ್ರೆಯ ಎದುರು ಇರುವ ಮಂಗಳಾಮೃತ ಸೌಧದಲ್ಲಿ ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ ಎಂಬ ನಮ್ಮ ಸಂಸ್ಥೆಯು 2012ರಲ್ಲಿ ಸ್ಥಾಪನೆಯಾಯಿತು. ಈಗ ನಮ್ಮ ಸಂಸ್ಥೆಯು ವಧು-ವರರ ಅನ್ವೇಷಣೆಯನ್ನು ತ್ವರಿತಗೊಳಿಸುವಲ್ಲಿ ಪ್ರಪಂಚದಾದ್ಯಂತ ಜನಪ್ರಿಯವಾಗಲು ಈಗ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಪ್ರಸಾರಗೊಳ್ಳುತ್ತಿದೆ